ಭೀಮಾ ನದಿಯಲ್ಲಿ ಯುವಕ ನೀರು ಪಾಲು.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಣ್ಣೂರು ಗ್ರಾಮದ ಭೀಮಾ ನದಿಯಲ್ಲಿ ಭಾಗೇಶ್ ರೇವಣಪ್ಪ (20) ವರ್ಷದ ಯುವಕ ಕಾಲು ಜಾರಿ ಭೀಮ ನದಿಯ ಪಾಲಾದ ಘಟನೆ ಸಂಭವಿಸಿದೆ, ಭಾಗೇಶ,ಭೀಮಾ ನದಿ ತಟದಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಅಫಜಲಪುರ ಠಾಣೆ ಪೊಲೀಸರು ದೌಡಯಿಸಿ ಕಾರ್ಯಚರಣೆ ಮುಂದುವರೆಸಿದ್ದು, ಅಫಜಲಪುರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Leave a Reply

Your email address will not be published. Required fields are marked *

error: Content is protected !!