ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಣ್ಣೂರು ಗ್ರಾಮದ ಭೀಮಾ ನದಿಯಲ್ಲಿ ಭಾಗೇಶ್ ರೇವಣಪ್ಪ (20) ವರ್ಷದ ಯುವಕ ಕಾಲು ಜಾರಿ ಭೀಮ ನದಿಯ ಪಾಲಾದ ಘಟನೆ ಸಂಭವಿಸಿದೆ, ಭಾಗೇಶ,ಭೀಮಾ ನದಿ ತಟದಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಅಫಜಲಪುರ ಠಾಣೆ ಪೊಲೀಸರು ದೌಡಯಿಸಿ ಕಾರ್ಯಚರಣೆ ಮುಂದುವರೆಸಿದ್ದು, ಅಫಜಲಪುರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಭೀಮಾ ನದಿಯಲ್ಲಿ ಯುವಕ ನೀರು ಪಾಲು.
