ಪಂಚ ಗ್ಯಾರಂಟಿಗಳಂತೆ ಸರ್ಕಾರ ಮಧ್ಯ ನಿಷೇದ ಗ್ಯಾರಂಟಿ ಜಾರಿಗೆ ತರಲು ರೈತ ಸಂಘ ಒತ್ತಾಯ
ಯಾದಗಿರಿ:ಮದ್ಯಪಾನ ಮುಕ್ತ ರಾಜ್ಯ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಮುಂದಾಗಿ ಮದ್ಯ ನಿಷೇಧ ಕಾಯ್ದೆ ಜಾರಿಗೆ ತರುವಂತೆ ರಾಜ್ಯ ರೈತ ಸಂಘ ಹಸಿರು ಸೇನೆ (ಕೂಡಿಹಳ್ಳಿ ಚಂದ್ರಶೇಖರ್ ಬಣದ) ರಾಜ್ಯ ಉಪಾಧ್ಯಕ್ಷೆ ಮಹಾದೇವಿ ಬೇವಿನಾಳ ಮಠ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಮಧ್ಯಪಾನದಿಂದ ಸಮಾಜ ಅವನತಿಯತ್ತ ಸಾಗುತ್ತಿದೆ ಯುವಕರೇ ಅತಿ ಹೆಚ್ಚು ಮಧ್ಯಪಾನ ಸೇವಿಸುತ್ತಿರುವುದರಿಂದ ಅದೆಷ್ಟೋ ಕುಟುಂಬಗಳು ಬೀದಿಪಾಲು ಆಗುವುದರ ಜೊತೆಗೆ ಕುಡಿತದಿಂದ ತಮ್ಮ ಆರೋಗ್ಯ ಹಾಳಾಗಿ ಯುವಕರ ಸಾವಿನ ಸಂಖ್ಯೆ ಹೆಚ್ಚಾಗುತ್ತಿವೆ ಎಂದಿದ್ದಾರೆ.ಈಗಾಗಲೇ…


