ಸುರಪುರ:ಈದ್ ಮಿಲಾದ್ ಹಬ್ಬ ಆಚರಣೆ 

ಸುರಪುರ: ನಗರದ ರಂಗಂಪೇಟೆ ಹಾಗೂ ಸುರಪುರದಲ್ಲಿ ಅದ್ದೂರಿಯಾಗಿ ಪ್ರವಾದಿ ಮಹಮ್ಮದರ ಜನ್ಮ ದಿನಾಚರಣೆಯ ಅಂಗವಾಗಿ ಈದ್ ಮಿಲಾದ್ ಹಬ್ಬವನ್ನು ಆಚರಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸ್ಲಿಂ ಬಾಂಧವರು ನಗರದಾದ್ಯಂತ ಅದ್ದೂರಿ ಮೆರವಣಿಗೆ ನಡೆಸಿದರು. ನಗರದ ಪ್ರಮುಖ ಬೀದಿಗಳಲ್ಲಿ ತೆರೆದ ವಾಹನದಲ್ಲಿ ಮದೀನಾ ಪ್ರತಿ ಕೃತಿ ನಿರ್ಮಿಸಿ ಜಯ ಘೋಷಗಳನ್ನ ಮೊಳಗಿಸುತ್ತಾ ಮೆರವಣಿಗೆ ನಡೆಸಲಾಯಿತು. ರಂಗಂಪೇಟೆಯ ದೊಡ್ಡ ಬಜಾರ ನಾಗರೇಶ್ವರ ದೇವಾಲಯ ಮೂಲಕ ಬಿಸ್ತಿ ಗಲ್ಲಿಯ ವರೆಗೆ  ಮೆರವಣಿಗೆ ನಡೆಯಿತು . ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿತ್ತು….

Read More

ಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸಲು ರೈತ ಸಂಘ ಪ್ರತಿಭಟನೆ 

ಸುರಪುರ: ಎರಡೂ ತಾಲೂಕಿನ ನಡುವೆ ಒಂದೇ ಡಿಸಿಸಿ ಬ್ಯಾಂಕ್ ಶಾಖೆ ಇರುವುದರಿಂದ ರೈತರಿಗೆ ತೊಂದರೆಯಾಗಿದ್ದು ಎಲ್ಲ ಹೋಬಳಿಗೆ ಒಂದು ಡಿಸಿಸಿ ಬ್ಯಾಂಕ್ ಶಾಖೆ ಆರಂಭಿಸುವಂತೆ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾ ಉಪಾಧ್ಯಕ್ಷ ಹನುಮಂತರಾಯ ಚಂದಲಾಪುರ ಒತ್ತಾಯಿಸಿದರು.  ನಗರದ ಡಿಸಿಸಿ ಬ್ಯಾಂಕ್ ಶಾಖೆಯ ಮುಂದೆ ಸಂಘದ ತಾಲೂಕ ಘಟಕ ದಿಂದ  ಪ್ರತಿಭಟನೆ ನಡೆಸಿ ಮಾತನಾಡಿ, ಸುರಪುರ ಮತ್ತು ಹುಣಸಗಿ ತಾಲೂಕಿನ ಮಧ್ಯೆ ಒಂದೇ ಶಾಖೆ ಇದ್ದು ದಿನಾಲು ನೂರಾರು ರೈತರು ಆಗಮಿಸಿ ಪರದಾಡುವಂತಾಗಿದೆ….

Read More

ಆವಿಷ್ಕಾರ ಮೇಳ – ಚೆಪೇಟ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೃಜನಶೀಲತೆಯ ಜಾತ್ರೆ

ಗುರುಮಠಕಲ್: ತಾಲ್ಲೂಕಿನ ಚೆಪೇಟ್ಲಾ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆವಿಷ್ಕಾರ ಮೇಳವನ್ನು ಭಾವೈಕ್ಯತೆಯಿಂದ ಹಮ್ಮಿಕೊಳ್ಳಲಾಯಿತು. ಮನಸ್ಸಿನಲ್ಲಿ ಕುತೂಹಲ ಬೆಳೆದರೆ ದೇಶದ ಭವಿಷ್ಯ ಬೆಳೆಯುತ್ತದೆ ಎಂದು ಹೇಳಿದರು. ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನದ ಮಿನಿ ನಾವೀನ್ಯತೆ ಕೇಂದ್ರವು ಕಳೆದ ಮೂರು ವರ್ಷಗಳಿಂದ ಗುರುಮಠಕಲ್ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳಲ್ಲಿ ಸೃಜನಶೀಲತೆ, ಆತ್ಮವಿಶ್ವಾಸ ಹಾಗೂ ವೈಜ್ಞಾನಿಕ ಚಿಂತನೆ ಬೆಳೆಸಲು ಕಾರ್ಯನಿರ್ವಹಿಸುತ್ತಿದೆ ಮಲ್ಲಿಕಾರ್ಜುನ ಎಂದು ಮಾತನಾಡಿದರು.ವಿನ್ಯಾಸ ಚಿಂತನೆಯ ತರಗತಿಗಳ ಮೂಲಕ ವಿದ್ಯಾರ್ಥಿಗಳು ತಮ್ಮ ಸುತ್ತಮುತ್ತಲಿನ ಸಮಸ್ಯೆಗಳಿಗೆ ಮಾದರಿ ಪರಿಹಾರಗಳನ್ನು ಕಂಡುಹಿಡಿದು ಅವುಗಳನ್ನು ಪ್ರದರ್ಶಿಸಿರುವುದು ಶ್ಲಾಘನೀಯ ಎಂದರು….

Read More

ಆಕಾಶ್ ಮತ್ತಿಮಡು ಅವರ ಜನ್ಮದಿನ ನಿಮಿತ್ತ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಬಸವರಾಜ ದೇಶಮುಖ ಚಾಲನೆ

ಕಲಬುರಗಿ: ಗ್ರಾಮೀಣ ಮತಕ್ಷೇತ್ರದ ಶಾಸಕರಾದ ಬಸವರಾಜ್ ಮತ್ತಿಮಡು ಅವರ ಸುಪುತ್ರ ಆಕಾಶ್ ಮತ್ತಿಮಡು ಅವರ ಜನ್ಮದಿನವನ್ನು ನಗರದ ಆರಾಧ್ಯ ದೈವ ಶ್ರೀ ಶರಣಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಅನ್ನ ದಾಸೋಹ ಕಾರ್ಯಕ್ರಮಕ್ಕೆ ಶ್ರೀ ಶರಣಬಸವೇಶ್ವರ ಸಂಸ್ಥಾನದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅಲ್ಲಮಪ್ರಭು ದೇಶಮುಖ, ಗುರುರಾಜ ಮತ್ತಿಮೂಡ, ಸಂಗಮೇಶ ವಾಲಿ, ವಿನೋದ ಪಾಟೀಲ ಸರಡಗಿ, ಸಮಾಜ ಸೇವೆಕಿ ಜಯಶ್ರೀ ಮತ್ತಿಮಡು, ಗೋರಕನಾಥ ಶಾಖಾಪುರೆ, ಪ್ರಶಾಂತ್ ವಾಘಮೋರೆ, ಆನಂದ ಕಣಸೂರ,…

Read More

 ಲಕ್ಷ್ಮೀಪುರ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರೆ;ಅದ್ಧೂರಿ ರಥೋತ್ಸವ

ಸುರಪುರ: ಶ್ರಾವಣ ಮಾಸದ ನಂತರದ ಮೊದಲ ಸೋಮವಾರ ನಡೆಯುವ ಲಕ್ಷ್ಮೀಪುರ -ಬಿಜಾಸಪುರ ಮಾರ್ಗ ಮಧ್ಯದ ಶ್ರೀ ಮರಡಿ ಮಲ್ಲಿಕಾರ್ಜುನ ದೇವರ ಜಾತ್ರಾ ಮಹೋತ್ಸವ ಆಚರಿಸಲಾಯಿತು. ಜಾತ್ರೆಯ ಅಂಗವಾಗಿ ಆರೂಢ ಸ್ವಾಮಿ ಶ್ರೀಗಿರಿ ಮಠ ಅವರ ನೇತೃತ್ವದಲ್ಲಿ ಶ್ರೀ ಮಲ್ಲಿಕಾರ್ಜುನ ದೇವರ ವಿಶೇಷ ಪೂಜಾ ಅಲಂಕಾರ,ಬಿಲ್ವಾರ್ಚನೆ,ಅಭಿಷೇಕ ಹಾಗೂ ಭಕ್ತಾದಿಗಳಿಂದ ಕಾಯಿ ಕರ್ಪುರ ನೈವೇದ್ಯ ಅರ್ಪಿಸಿ ಭಕ್ತ ಸಮರ್ಪಿಸಿದರು.ಸಾಯಂಕಾಲ ನಡೆದ ರಥೋತ್ಸವ ಅಂಗವಾಗಿ ರಥಕ್ಕೆ ಹೂವಿನ ಅಲಂಕಾರಗೊಳಿಸಲಾಗಿತ್ತು. ಲಕ್ಷ್ಮೀಪುರ ,ಬಿಜಾಸಪುರ ಸೇರಿದಂತೆ ವಿವಿಧ ಗ್ರಾಮಗಳ ಸಾವಿರಾರು ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು…

Read More

ಹಿಂದು ಮಹಾ ಗಣಪತಿ ದಶ೯ನ ಪಡೆದ ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗಸ್ವಾಮಿಜೀ

ಸುರಪುರ: ನಗರದಲ್ಲಿ ಪ್ರಥಮ ಬಾರಿಗೆ ಪ್ರತಿಷ್ಠಾಪಿಸಲಾದ ಹಿಂದು ಮಹಾ ಗಣಪತಿ ಕಾರ್ಯಕ್ರಮದಲ್ಲಿ ಶಿವಸೇನಾ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಆಂದೋಲ ಆಗಮಿಸಿ ಗಣಪತಿ ದಶ೯ನ ಪಡೆದು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಪ್ರಥಮ ಬಾರಿಗೆ ಸುರಪುರದಲ್ಲಿ ಹಿಂದು ಮಹಾ ಗಣಪತಿಯನ್ನು ಪ್ರತಿಷ್ಠಾಪಿಸಿರುವುದು ತುಂಬಾ ಸಂತೋಷದ ಸಂಗತಿಯಾಗಿದೆ, ಮಹಾ ಗಣಪತಿ ಎಲ್ಲರಿಗೂ ಒಳ್ಳೆಯದು ಮಾಡಲಿ ಎಂದು ಹಾರೈಸಿದರು. ಇದೇ ಸಂದರ್ಭದಲ್ಲಿ ಶಿವಸೇನಾ ರಾಜ್ಯಾಧ್ಯಕ್ಷರಾಗಿ ಪ್ರಥಮ ಬಾರಿಗೆ ಆಗಮಿಸಿದ್ದರಿಂದ ಹಿಂದು ಮಹಾ ಗಣಪತಿ ಉತ್ಸವ ಸಮಿತಿ ವತಿಯಿಂದ ಸನ್ಮಾನಿಸಿ…

Read More

ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಜಯರೆಡ್ಡಿ ಯಲ್ಹೇರಿ ಅವಿರೋಧ ಆಯ್ಕೆ

ಗುರುಮಠಕಲ್ : ತಾಲೂಕಿನ ಗಣಪುರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸ್ಥಾನಕ್ಕೆ ಅಜಯರೆಡ್ಡಿ ಶಿವರಾಯ ಎಲ್ಹೇರಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಆಂಜನೇಯ ಗಣಪುರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷ ಅಜಯರೆಡ್ಡಿ ಎಲ್ಹೇರಿ ಅವರು ಗ್ರಾಮೀಣ ಭಾಗದ ಜನರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸದಸ್ಯತ್ವ ಪಡೆಯುವ ಕುರಿತು ಹಾಗೂ ಸಂಘದ ಸಾಲ ಸೌಲಭ್ಯಗಳನ್ನು ಪಡೆಯುವ ಕುರಿತು  ಹಾಗೂ ಸಮರ್ಪಕವಾಗಿ ಬಳಸಿಕೊಂಡು ಆರ್ಥಿಕವಾಗಿ ಸದೃಢಗೊಳಿಸಲು ಪ್ರಯತ್ನ ಮಾಡುತ್ತೇನೆ ಎಂದರು. ಈ ಸಂದರ್ಭದಲ್ಲಿ ಕ.ರಾ.ರೈತ ಸಂಘ ಗುರುಮಠಕಲ್…

Read More

ಗುರುಮಠಕಲ್: ವಲಯ ಮಟ್ಟದ ಕ್ರೀಡಾಕೂಟದಲ್ಲಿ ಶಾಂತಿನಿಕೇತನ ಶಾಲೆಗೆ ಕಬ್ಬಡಿ ಪ್ರಥಮ ಬಹುಮಾನ

ಗುರುಮಠಕಲ್; ಗುರುಮಠಕಲ್ ವಲಯ ಮಟ್ಟದಲ್ಲಿ ನಡೆದ ಕ್ರೀಡಾಕೂಟದಲ್ಲಿ ಚಪೆಟ್ಲಾ ಗ್ರಾಮದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ. ವಿಶೇಷವಾಗಿ ಕಬ್ಬಡಿ ಪಂದ್ಯದಲ್ಲಿ ಶಾಂತಿನಿಕೇತನ ಶಾಲಾ ತಂಡ ಶ್ರೇಷ್ಠ ಕೌಶಲ್ಯ ತೋರಿಸಿ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿದೆ. ಪಂದ್ಯದ ಅಂತಿಮ ಹಂತದಲ್ಲಿ ಶಾಂತಿನಿಕೇತನ ತಂಡ ಎದುರಾಳಿಗಳನ್ನು ಶಕ್ತಿಶಾಲಿಯಾಗಿ ಎದುರಿಸಿ ಗೆಲುವಿನ ನಗೆ ಬೀರಿತು. ವಿದ್ಯಾರ್ಥಿಗಳ ಈ ಸಾಧನೆಗೆ ಶಿಕ್ಷಕರು, ಪೋಷಕರು ಹಾಗೂ ಗ್ರಾಮಸ್ಥರು ಅಭಿನಂದನೆ ಸಲ್ಲಿಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು ವಿದ್ಯಾರ್ಥಿಗಳ ಪರಿಶ್ರಮ ಮತ್ತು ತರಬೇತುದಾರರ ಮಾರ್ಗದರ್ಶನವೇ…

Read More

ಸೋಮಾರಿತನದಿಂದ ವಿದ್ಯಾರ್ಥಿ ಜೀವನದಲ್ಲಿ ಸೋಲು ಗುರುಮಠಕಲ್: ವಿದ್ಯಾರ್ಥಿ ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂದರೆ ಸತತ ಪರಿಶ್ರಮ ಅಗತ್ಯವಾಗಿದೆ ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಶ್ರಮಿಸಬೇಕು ಎಂದು ಉಪನ್ಯಾಸಕಿ ಡಾ.ಜ್ಯೋತಿಲತಾ ಹೇಳಿದರು. ಗುರುಮಠಕಲ್ ಪಟ್ಟಣದ ಹೊರವಲಯದ ಡೆಕ್ಕನ್ ಶಿಕ್ಷಣ ಸಂಸ್ಥೆಯ ಪ್ರಗತಿ ಕಾಲೇಜಿನಲ್ಲಿ ಪಿಯು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಓದಿನ ಬಗ್ಗೆ ಚಿಂತನೆ ಇರಬೇಕು ಹೊರತು ಚಿಂತೆ ಇರಬಾರದು ಎಂದು ಹೇಳಿದ ಅವರು, ನಿರಂತರ ಪರಿಶ್ರಮದ ಅಧ್ಯಾಯ ಎಂದೂ ಕೈಬಿಡಲ್ಲ ಎನ್ನುವುದು ಅರಿಯಬೇಕು. ಸೋಮಾರಿತನ ದಿಂದ…

Read More

ಗುರುಮಠಕಲ್‌ನಲ್ಲಿ ಬಡವರಿಗೆ ಅನುಕೂಲವಾಗಿರುವ ಆಕ್ಯುಪಂಕ್ಚರ್ ಚಿಕಿತ್ಸೆ

ಗುರುಮಠಕಲ್: ಕಲಬುರ್ಗಿಯ ಅಲ್-ಪುರ್ಕನ್ ಕ್ಲಿನೀಕ್‌ವತಿಯಿಂದ ಆಯೋಜಿಸುತ್ತಿರುವ ಆಕ್ಯುಪಂಕ್ಚರ್ ಚಿಕಿತ್ಸೆ ವ್ಯವಸ್ಥೆಯು ಗುರುಮಠಕಲ್ ತಾಲೂಕಿನ ಮತ್ತು ಸುತ್ತಮುತ್ತಲಿನ ಬಡಜನರಿಗೆ ಅನುಕೂಲ  ಎಂದು ಕೆಡಿಪಿ ಸದಸ್ಯ ಸೈಯಾದ ಬಾಬಾ  ಅಭಿಪ್ರಾಯಪಟ್ಟರು. ಪಟ್ಟಣದ ಮೊಮೀನಪೂರದಲ್ಲಿ ಪ್ರತಿ ಮಂಗಳವಾರದಂದು ಬೆಳಿಗ್ಗೆ ೯ ರಿಂದ ೩ ರವೆರೆಗೆ ಅಲ್-ಪುರ್ಕನ್ ಕ್ಲಿನೀಕ್ ತಂಡವು ಬಡಜನರಿಗೆ ಆಕ್ಯುಪಂಕ್ಚರ್ ಚಿಕಿತ್ಸೆ ಮೂಲಕ ಅವರ ರೋಗ ನಿವಾರಣೆ ಮಾಡಲಾಗುತ್ತಿದ್ದು, ಇವರ ಶಾಖೆಗಳಾಗಿರುವ ಹೈದ್ರಬಾದ್ ಮತ್ತು ಕಲಬುರ್ಗಿ ಹೊಗಲು ಸಮಯ ಮತ್ತು ಖರ್ಚುವೆಚ್ಚ ಕಡಿಮೆ ಮಾಡಿ, ಇಲ್ಲಿಯೇ ಚಿಕಿತ್ಸೆ ಕೇಂದ್ರ ಆರಂಭಿಸುವುದು…

Read More
error: Content is protected !!