ವಿಜ್ಞೇಶ್ವರನ ಸ್ಥಾಪನೆಯಿಂದ ಬಾಂದ್ಯವ್ಯ ಇನ್ನು ಗಟ್ಟಿಯಾಗಲು ಸಹಕಾರಿಯಾಗುತ್ತದೆ- ನಾಗರಾಜ ಭಂಕಲಗಾ
ಚಿತ್ತಾಪುರ: ಪ್ರತಿ ವರ್ಷವು ಸಂಪ್ರದಾಯದAತೆ ಪ್ರತಿಷ್ಟಾಪಿಸುವ ವಿಜ್ಞೇಶ್ವರನ ಸ್ಥಾಪನೆಯಿಂದ ಸರ್ವಧರ್ಮಿಯರಲ್ಲಿ ಭಾಂದವ್ಯ ಗಟ್ಟಿಯಾಗಲು ಸಹಕಾರಿಯಾಗುತ್ತದೆ ಮತ್ತು ಮನಸ್ಸಿಗೆ ಶಾಂತಿ, ಸಮಾಧಾನ, ನೆಮ್ಮದಿ ಲಭಿಸಲಿದೆ ಎಂದು ಪುರಸಭೆ ವಿರೋಧ ಪಕ್ಷದ ನಾಯಕ ನಾಗರಾಜ ಭಂಕಲಗಾ ಅವರು ಹೇಳಿದರು. ಪಟ್ಟಣದ ಸಂತೊಷ ನಗರದಲ್ಲಿ ಶ್ರೀ ವಿನಾಯಕ ಗೆಳೆಯರ ಬಳಗದ ವತಿಯಿಂದ ಹಮ್ಮಿಕೊಂಡಿದ್ದ ಮಕ್ಕಳಿಗೆ ಉಚಿತ ಆರೊಗ್ಯ ತಪಾಸಣೆ ಶಿಬಿರ, ರಂಗೊಲಿ ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಓಣಿಯ ಎಲ್ಲರೂ ಒಂದಡೇ ಕೂಡಿಕೊಂಡು ವಿವಿಧ ಸ್ಪರ್ಧೇಗಳನ್ನು ಏರ್ಪಡಿಸುವದರಿಂದ…


