ಮಹಿಳಾ ವಾರಿಯರ್ಸ್ ಎಂಬ ವಿಷಯದ ಮೇಲೆ ವಿಶೇಷ ವಿಚಾರ ಸಂಕೀರ್ಣ ಕಾರ್ಯಕ್ರಮ
ಕಲಬುರಗಿ : ಶ್ರೀಮತಿ, ವೀರಮ್ಮ ಗಂಗಸಿರಿ ಮಹಿಳಾ ಪದವಿ ಕಾಲೇಜಿನಲ್ಲಿ ಇಂದು ಮಹಿಳಾ ವಾರಿಯರ್ಸ್ ಎಂಬ ವಿಷಯದ ಮೇಲೆ ವಿಶೇಷ ವಿಚಾರ ಸಂಕೀರ್ಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ರಾಣಿ ಅಬ್ಬಕ್ಕದೇವಿ , ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಹ್ಯಾಲಾ ಬಾಯಿ ಹೋಳ್ಕರ್ ರವರ ಜೀವನ ಮತ್ತು ಸಾಧನೆ ಗಳ ಬಗ್ಗೆ ಡಾ . ಭವ್ಯ ದೀಪ್ತಿ ರವರು ಮಾತನಾಡಿದರು. ಈ ಕಾರ್ಯದ ಅಧ್ಯಕ್ಷತೆಯನು ಕಾಲೇಜಿನ ಪ್ರಾಂಶುಪಾಲರಾದ ಡಾ. ಆರ್. ಬಿ. ಕೊಂಡಾ ಅವರು ವಹಿಸಿ ಕಾರ್ಯಕ್ರಮದ ಬಗ್ಗೆ…


