ನಮ್ಮ ಸಹಕಾರ ಸಂಘಕ್ಕೆ ೭೨ ಲಕ್ಷಕ್ಕಿಂತ ಹೆಚ್ಚು ಆದಾಯ-ಅಧ್ಯಕ್ಷ ಪಾಟೀಲ್

ಬಸವೇಶ್ವರ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆ ಸುರಪುರ: ೨೦೨೪-೨೫ನೇ ಸಾಲಿಗೆ ನಮ್ಮ ಬಸವೇಶ್ವರ ಪತ್ತಿನ ಸಹಕಾರ ಸಂಘಕ್ಕೆ ೭೨೦೪೨೩೬ ರೂಪಾಯಿಗಳ ನಿವ್ವಳ ಲಾಭ ಬಂದಿದೆ ಎಂದು ಸಂಘದ ಅಧ್ಯಕ್ಷ ಎಚ್.ಸಿ ಪಾಟೀಲ್ ಸಭೆಗೆ ತಿಳಿಸಿದರು. ನಗರದ ರಂಗಪೇಟೆಯ ವೀರಶೈವ ಕಲ್ಯಾಣ ಮಂಟಪದಲ್ಲಿ ನಡೆದ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ,ಒಂದು ಸಹಕಾರ ಸಂಘದ ಬೆಳವಣಿಗೆಗೆ ಎಲ್ಲ ಶೇರುದಾರರು ಮತ್ತು ಸಾಲಗಾರರ ಸಹಕಾರ ತುಂಬಾ ಮುಖ್ಯವಾಗಿದ್ದು,ಅದರಂತೆ ನಮ್ಮೆಲ್ಲ ಶೇರುದಾರರು ಹಾಗೂ ಸಹಕಾರ ಸಂಘದಲ್ಲಿ ಸಾಲ ಪಡೆದ ಸದಸ್ಯರು…

Read More

ಹಿಂದೂ ಹೂಗಾರ ಎಂದು ನಮೂದಿಸಿ ಭೀಮಣ್ಣ ಹೂಗಾರ ಹೋತಪೆಟ

ಯಾದಗಿರಿ:- ಕರ್ನಾಟಕ ರಾಜ್ಯ ಸರ್ಕಾರವು ರಾಜ್ಯದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ಸೆಪ್ಟೆಂಬರ್ 22 ರಿಂದ ಆಗಸ್ಟ್ 7 ರವರೆಗೆ ರಾಜ್ಯಾದ್ಯಾಂತ ಹಮ್ಮಿಕೊಂಡಿದೆ. ಈ ವೇಳೆ ಕರ್ನಾಟಕದಲ್ಲಿ ವೃತ್ತಿಯಿಂದಲೇ ಹೂವು ,ಪತ್ರಿ ಕಾಯಕ ಮಾಡುತ್ತಿರುವ ಹೂಗಾರ, ಪೂಜಾರ, ಗುರವ, ಜೀರ ,ಪುಷ್ಪದತ್ತ, ಕರಡಿ,  ಪುಲಾರಿ. ಮದ್ಲಿ. ಮುಂತಾದ ಉಪನಾಮಗಳನ್ನು ಹೊಂದಿರುವ ಹೂಗಾರರು ಸಮೀಕ್ಷೆ ಮಾಡಲು ಬಂದಿರುವವರನ್ನು ಸ್ವಾಗತಿಸಿ ಧರ್ಮ ಕಾಲಂನಲ್ಲಿ ಹಿಂದೂ ಎಂದು ಜಾತಿ ಕಾಲಂನಲ್ಲಿ ಹೂಗಾರ ಎಂದು ಕುಲಕಸುಬು ಕಾಲಂನಲ್ಲಿ ಹೂಗಾರಿಕೆ ಎಂದು ನಮೂದಿಸಬೇಕೆಂದು ಸಮಾಜದ…

Read More

ಗುಂಡಗುರ್ತಿ-ದಂಡೋತಿ ಪ್ರವಾಹ ಪೀಡಿತ ಪ್ರದೇಶಗಳಿಗೆ ತಹಸೀಲ್ದಾರರು ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ

ಕಲಬುರಗಿ : ಚಿತ್ತಾಪುರ ತಾಲೂಕಿನ ಗುಂಡಗುರ್ತಿ-ದಂಡೋತಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಚಿತ್ತಾಪುರ ತಹಸೀಲ್ದಾರರು ನಾಗಯ್ಯ ಹಿರೇಮಠ, ತಾಪಂ ಇಒ, ಮತ್ತು  ಕಂದಾಯ ಇಲಾಖೆಯ ಅಧಿಕಾರಿಗಳು, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಪೊಲೀಸ್ ಸಿಬ್ಬಂದಿಯೊಂದಿಗೆ ಭೇಟಿ ನೀಡಿದರು. ಬೆಣ್ಣೆತೋರ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಸತತವಾಗಿ ಮಳೆ ಬರುತ್ತಿರುವುದರಿಂದ ಜಲಾಶಯವು 100℅ ತುಂಬಿರುತ್ತದೆ. ಸದ್ಯ ಒಳಹರಿ 46000 cusecs ಇದ್ದು ಹೊರಹರಿವು 55000 ಗೆ ಹೆಚ್ಚಿಸಲಾಗಿದೆ. ಎಂದು ಅವರು ತಿಳಿಸಿದ್ದಾರೆ. ನದಿಗೆ ಒಳಹರಿವು ಹೆಚ್ಚಾಗಿದ್ದು ಇನ್ನು ಹೆಚ್ಚಿನ ನೀರು ನದಿಗೆ…

Read More

ನದಿ ಪಾತ್ರದ ಜನರು ಮುನ್ನೆಚ್ಚರಿಕೆ ವಹಿಸುವಂತೆ ಮನವಿ

ಕಲಬುರಗಿ- ಚಿಂಚೋಳಿ ರಾಜ್ಯ ಹೆದ್ದಾರಿ ಸಂಚಾರ ಸ್ಥಗೀತ ಕಲಬುರಗಿ : ಹೊರಹರಿವು 46000 cusecs ನಿಂದ 55000 ಕ್ಯೂಸೆಕ್ ಗೆ ಹೆಚ್ಚಿಸಲಾಗಿದೆ. ಬೆಣ್ಣೆತೋರ ಅಣೆಕಟ್ಟಿನ ಹಿನ್ನೀರಿನ ಪ್ರದೇಶದಲ್ಲಿ ಸತತವಾಗಿ ಮಳೆ ಬರುತ್ತಿರುವುದರಿಂದ ಜಲಾಶಯವು 100℅ ತುಂಬಿರುತ್ತದೆ. ಸದ್ಯ ಒಳಹರಿ 46000 cusecs ಇದ್ದು ಹೊರಹರಿವು 55000 ಗೆ ಹೆಚ್ಚಿಸಲಾಗಿದೆ. ಎಂದು ತಹಸೀಲ್ದಾರು ನಾಗಯ್ಯ ಹಿರೇಮಠ ಅವರು ತಿಳಿಸಿದ್ದಾರೆ. ನದಿಗೆ ಒಳಹರಿವು ಹೆಚ್ಚಾಗಿದ್ದು ಇನ್ನು ಹೆಚ್ಚಿನ ನೀರು ನದಿಗೆ ಹರಿಸಲಾಗುವುದು ಆದ್ದರಿಂದ ನದಿ ದಂಡಿಗೆ ಜನ ಜಾನುವಾರುಗಳು ಹೋಗದಂತೆ…

Read More

ಜಿಲ್ಲಾ ಮಟ್ಟಕ್ಕೆ ಗೋಗಿ ಪಿಯುಸಿ ಕಾಲೇಜಿನ ವಿದ್ಯಾರ್ಥಿಗಳು ಆಯ್ಕೆ : ರಾಮಚಂದ್ರ ಗೋಡೆನವರ್ ಹರ್ಷ

ಗೋಗಿ: ಶಿಕ್ಷಣ ಇಲಾಖೆ(ಪದವಿ ಪೂರ್ವ)ಯಿಂದ ಶಹಾಪೂರ  ಕ್ರೀಡಾಂಗಣದಲ್ಲಿ ಹಮ್ಮಿಕೊಂಡ ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ಗ್ರಾಮದ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಪ್ರದರ್ಶನ ತೋರಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಬಾಲಕಿಯರ ಕಬಡ್ಡಿ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ,ಬಾಲಕಿಯರ ಥ್ರೋ ಬಾಲ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಬಾಲಕರ ಖೋ ಖೋ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಬಾಲಕರ ಥ್ರೋ ಬಾಲನಲ್ಲಿ ದ್ವೀತಿಯ ಸ್ಥಾನ, ಗುಂಡು,ಚಕ್ರ,ಭರ್ಚಿ ಎಸೆತದಲ್ಲಿ ಪ್ರಥಮ ಸ್ಥಾನ, 200 ಮೀಟರ್ ಓಟದಲ್ಲಿ ಪ್ರಥಮ, 400 ಮೀಟರ್ ರೀಲೆ ಪ್ರಥಮ,…

Read More

ಬೈಕ ಕಳ್ಕತನ : ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆ

ಕಲಬುರಗಿ : ಕಲಬುರಗಿ ನಗರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ನಿಲ್ಲಿಸ್ತಿದ್ದ ಬೈಕ್‌ಗಳು ಹೆಚ್ಚೆಚ್ಚು ಕಳ್ಳತನವಾಗ್ತಿದ್ದವು. ಇದೀಗ ಮನೆ ಮುಂದೆ ನಿಲ್ತಿಸ್ತಿರೋ ಬೈಕ್‌ಗಳಿಗೂ ಸೆಫ್ಟಿ ಇಲ್ಲದಂತಾಗಿದೆ. ನಗರದ ಮಹಾಂತೇಶ್ವರ ಕಾಲೋನಿಯಲ್ಲಿ ಗೇಟ್ ಓಪನ್ ಮಾಡಿ ಬೈಕ್ ಇಬ್ಬರು ಕಳ್ಳರು ಬೈಕ್ ಕಳ್ಳತನ ಮಾಡಿ ಬಳಿಕ ಪಕ್ಕದ ಮನೆಯನ್ನ ಸಹ ದೋಚಿಕೊಂಡು ಹೋಗಿದ್ದಾರೆ. ಕಳ್ಳರ ಕೃತ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ‌. ಸೆ21 ರಂದು ಬೆಳಗ್ಗೆ 9.30 ಕ್ಕೆ ಮಾಹಿತಿ ಲಭ್ಯವಾಗಿದೆ. ಅಶೋಕ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ..

Read More

ಬಸವೇಶ್ವರ ಕಾಲೋನಿಯ ಚರಂಡಿಯಲ್ಲಿ ಶವ ಪತ್ತೆ

ಕಲಬುರಗಿ : ಕಳೆದ ಹಲವು ದಿನಗಳಿಂದ ಬಿಟ್ಟು ಬಿಡದೇ ಸುರಿಯುತ್ತಿರೋ ಮಳೆಯಿಂದಾಗಿ ಕಲಬುರಗಿ ನಗರದಲ್ಲಿ ಚರಂಡಿಗಳು ಸಹ ಉಕ್ಕಿ ಹರಿಯುತ್ತಿವೆ.‌ ನಗರದ ಯಾದುಲ್ಲಾ ಕಾಲೋನಿ ನಿವಾಸಿ 18 ವರ್ಷದ ಮುಝಾಮಿಲ್‌ನ ಶವ ಬಸವೇಶ್ವರ ಕಾಲೋನಿಯ ಚರಂಡಿಯಲ್ಲಿ ಪತ್ತೆಯಾಗಿದೆ ‌. ಕಳೆದ ರಾತ್ರಿ ಮನೆಗೆ ಹೋಗ್ತಿರೋವಾಗ ಮುಝಾಮಿಲ್ ನಾಪತ್ತೆಯಾಗಿದ್ದನು. ರಾತ್ರಿವಿಡಿ ಹುಡುಕಾಡಿದರು ಸಿಗದ ಹಿನ್ನಲೆಯಲ್ಲಿ ಪೋಷಕರು ಮಿಸ್ಸಿಂಗ್ ಕೆಸ್ ದಾಖಲಿಸಿದ್ದರು. ಇದೀಗ ಮುಝಾಮಿಲ್‌ನ ಶವ ಚರಂಡಿಯಲ್ಲಿ ಪತ್ತೆಯಾಗಿದೆ.. ಎಂಬಿ ನಗರ ಪೊಲೀಸ್ ಠಾಣೆಯಲ್ಲಿ ವ್ಯಾಪಿಯಲ್ಲಿ ಪ್ರಕರಣ ನಡೆದಿದ್ದೆ

Read More

ಭೀಮಾ ನದಿಯಲ್ಲಿ ಯುವಕ ನೀರು ಪಾಲು.

ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಮಣ್ಣೂರು ಗ್ರಾಮದ ಭೀಮಾ ನದಿಯಲ್ಲಿ ಭಾಗೇಶ್ ರೇವಣಪ್ಪ (20) ವರ್ಷದ ಯುವಕ ಕಾಲು ಜಾರಿ ಭೀಮ ನದಿಯ ಪಾಲಾದ ಘಟನೆ ಸಂಭವಿಸಿದೆ, ಭಾಗೇಶ,ಭೀಮಾ ನದಿ ತಟದಲ್ಲಿ ಬಟ್ಟೆ ತೊಳೆಯುತ್ತಿದ್ದ ವೇಳೆ ಕಾಲು ಜಾರಿ ಈ ಅವಘಡ ಸಂಭವಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ, ಅಫಜಲಪುರ ಠಾಣೆ ಪೊಲೀಸರು ದೌಡಯಿಸಿ ಕಾರ್ಯಚರಣೆ ಮುಂದುವರೆಸಿದ್ದು, ಅಫಜಲಪುರ ಪೋಲಿಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

Read More

ಭ್ರಷ್ಟಾಚಾರ ರಹಿತ ಸಮಾಜ ಕಟ್ಟಲು ಯುವಕರ ಪಾತ್ರ ಮುಖ್ಯ : ಬಾಲರಾಜ್ ಗುತ್ತೇದಾರ್

ಕಲಬುರಗಿ: ಯುವಕರು ದೇಶವನ್ನು ಕಟ್ಟುವಲ್ಲಿ ಮುಖ್ಯ ವಾಹಿನಿಗೆ ಬರಬೇಕು, ಪ್ರಪಂಚದಲ್ಲಿ ಯಾವುದಾದರೂ ಪ್ರಮುಖ ಪರಿವರ್ತನೆಗಳಾಗಿವೆ ಎಂದರೆ ಯುವಕರ ತೊಡೆತಟ್ಟಿ ನಿಂತಾಗ ಮಾತ್ರ ಸಾಧ್ಯವಾಗಿವೆ ಎಂದು ಜಿಲ್ಲಾ ಜೆಡಿಎಸ್ ಅಧ್ಯಕ್ಷ  ಬಾಲರಾಜ್ ಗುತ್ತೇದಾರ್ ಅವರು ಯುವಕರಿಗೆ ಭ್ರಷ್ಟಾಚಾರ ರಹಿತ ಸಮಾಜ ಕಟ್ಟುವಂತೆ ಕರೆ ನೀಡಿದರು. ನಗರದ ಜಿಲ್ಲಾ ಜೆಡಿಎಸ್ ಕಚೇರಿಯಲ್ಲಿ ನಡೆದ ಜಿಲ್ಲಾ ಯುವ ಜನತಾದಳದ ಸಭೆಯಲ್ಲಿ ಮಾತನಾಡಿದ  ಈ ದೇಶದ ಭವಿಷ್ಯ ರೂಪಿಸಿವಲ್ಲಿ  ಯುವಕರ  ಪಾತ್ರ ಪ್ರಮುಖ ಎಂದು ಹೇಳಿದರು. ಇದೆ ಸಂದರ್ಭದಲ್ಲಿ ರಾಜ್ಯ ವಕ್ತಾರ ದೇವೇಗೌಡ…

Read More

ಶ್ರೀ ಸಿದ್ಧಬಸವೇಶ್ವರ ಪರ್ವ ಸಂಭ್ರಮದಿಂದ ಜರುಗಿತು.

ಜೀವರ್ಗಿ  : ತಾಲೂಕಿನ ಕೋಳಕೂರ ಗ್ರಾಮದ ಆರಾಧ್ಯ ದೈವ ಘಾಣದಕಲ್ಲ ಶ್ರೀ ಸಿದ್ಧಬಸವೇಶ್ವರರ ಪರ್ವ ಕಾರ್ಯಕ್ರಮ ಗುರುವಾರ ವೈಭವದಿಂದ ಜರುಗಿತು. ಪರ್ವ ನಿಮಿತ್ತ ಕೋಳಕೂರ ಗ್ರಾಮದ ಶ್ರೀ ಸಿದ್ಧಬಸವೇಶ್ವರ ದೇವಸ್ಥಾನ ಫಾಣದಕಲ್ಲ ಸಿದ್ದಬಸವೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ, ಅಲಂಕಾರ, ರುದ್ರಾಭಿಷೇಕ ನಡೆಯಿತು. ಈ ಭಾಗದ ವಿಷೇಶ ಭಜ್ಜಿ ಪಲ್ಯ, ರೊಟ್ಟಿ ಸವಿಯಲು ಕೂಳಕೂರ ಗ್ರಾಮ ಸೇರಿದಂತೆ ಜೇವರ್ಗಿ ಹಾಗೂ ಸುತ್ತಮುತಲಿನ ಗ್ರಾಮದ ಭಕರು ಆಗಿಮಿಸಿದರು . ಉತ್ಸವದಲ್ಲಿ ಸರಿ ಸುಮಾರು ೨೦ ಕ್ವಿಂಟಲ್ ಜೋಳದ ರೊಟ್ಟಿ ೨೦…

Read More
error: Content is protected !!