ರಾಜಾ ಮುಕುಂದ ನಾಯಕ ಪ್ಯಾನಲ್ ಭರ್ಜರಿ ಗೆಲುವು 

ಸುರಪುರ: ನಗರದ ಪ್ರತಿಷ್ಠಿತ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ನ 2025 -28 ನೇ ಸಾಲಿನ ಮೂರು ವರ್ಷಗಳವರೆಗೆ ಆಡಳಿತ ಮಂಡಳಿಯ ಸಾಮಾನ್ಯ ಚುನಾವಣೆಗೆ ರಾಜಾ ಮುಕುಂದ ನಾಯಕ ಅವರ ಪ್ಯಾನೆಲ್ ನ ಒಟ್ಟು 7 ಜನ ಜಯ ಗಳಿಸಿದ್ದಾರೆ ಎಂದು ಚುನಾವಣಾಧಿಕಾರಿ ಜೆ.ಆಗಸ್ಟೀನ್ ಅವರು ತಿಳಿಸಿದ್ದಾರೆ. ಇಲ್ಲಿಯ ಪ್ರತಿಷ್ಠಿತ ಪಬ್ಲಿಕ್ ರಿಕ್ರಿಯೇಷನ್ ಕ್ಲಬ್ ಗೆ ಪ್ರಪ್ರಥಮ ಬಾರಿಗೆ ಭಾನುವಾರ ಕ್ಲಬ್ ನಲ್ಲಿ ನಡೆದ ಆಡಳಿತ ಮಂಡಳಿಯ ಒಟ್ಟು 7 ಜನ ನಿರ್ದೇಶಕರ ಚುನಾವಣೆ ನಡೆದಿದ್ದು ಚುನಾವಣೆಯ ಕಣದಲ್ಲಿ…

Read More

ಭಕ್ತಿಪೂರ್ವಕವಾಗಿ ಜರುಗಿದ ಗಣೇಶ ವಿಸರ್ಜನೆ

ಮುದ್ದೇಬಿಹಾಳ : ಗಣೆಶೋತ್ಸವ ನಿಮಿತ್ಯ ಪಟ್ಟಣದ ಬಹುತೇಕ ಮನೆಗಳಲ್ಲಿ ೫ ದಿನಗಳ ವರೆಗೆ ಪ್ರತಿಷ್ಟಾಪಿಸಲ್ಪಟ್ಟ ಶ್ರೀ ಗಣೇಶನ ಮಹಾಮೂರ್ತಿಗಳನ್ನು ಭಕ್ತಿಬಾವದಿಂದ ಪೂಜಿಸುವ ಮೂಲಕ ಗಣೇಶನನ್ನು ಸಂಭ್ರಮದಿOದ ಬಿಳ್ಕೊಡಲಾಯಿತು. ಮನೆಯ ಸದಸ್ಯರೆಲ್ಲರೂ ೫ ದಿನಗಳ ಕಾಲ ಮನೆಯಲ್ಲಿ ಪ್ರತಿಷ್ಠಾಪಿಸಲ್ಪಟ್ಟ ಶ್ರೀ ಗಣೇಶನಿಗೆ ದಿನಂಪ್ರತಿ ವಿವಿಧ ಹೂವುಗಳಿಂದ ಅಲಂಕರಿಸಿ ವಿವಿಧ , ಲಾಡು, ಹೋಳಿಗೆ, ಪಾಯಸ, ಕರಿಗಡುಬು, ಚಿತ್ರಾನ್ನ, ಅನೇಕ ತೆರನಾದ ಸಿಹಿ ತಿನಿಸುಗಳನ್ನು ನೈವೇದ್ಯ ಮಾಡಿ ಗಣೇಶನಿಗೆ ತಮ್ಮ ಬೇಕುಬೇಡಿಕೆಗಳನ್ನು ಕೇಳಿಕೊಂಡರು. ಸಾಯಂಕಾಲ ದಾರಿಯುದ್ದಕ್ಕೂ ಯುವಕರು, ಮಕ್ಕಳು ಪಟಾಕ್ಷಿ…

Read More

ಮಾರವಾಡಿ ಸಮಾಜ ಹಾಗೂ ರಾಜಸ್ಥಾನಿ ಗಣೇಶ ಮಂಡಳಿಯ ಸಯುಕ್ತಾಆಶ್ರಯದಲ್ಲಿ ಆರೋಗ್ಯ ರಕ್ಷಣಾ ಜಾಗೃತಿ ಉಪನ್ಯಾಸ ಕಾರ್ಯಕ್ರಮ ಯಶಸ್ವಿ

ಕಲಬುರಗಿ: ನಗರದ ಮಾಯಾ ಮಂದಿರದಲ್ಲಿ ಶ್ರೀ ಮಾರವಾಡಿ ಸಮಾಜ ಹಾಗೂ ರಾಜಸ್ಥಾನಿ ಗಣೇಶ ಮಂಡಳಿಯ ಸಯುಕ್ತಾಆಶ್ರಯದಲ್ಲಿ ಹೃದಯಾಘಾತ, ಮಧುಮೇಹ ಮತ್ತು ಕ್ಯಾನ್ಸರ್ ಪತ್ತೆ ಮತ್ತು ತಡೆಗಟ್ಟುವಿಕೆ ಸೇರಿದಂತೆ ನಿರ್ಣಾಯಕ ಆರೋಗ್ಯ ವಿಷಯಗಳ ಕುರಿತು ಆರೋಗ್ಯ ರಕ್ಷಣಾ ಜಾಗೃತಿ ಉಪನ್ಯಾಸವನ್ನು ಯಶಸ್ವಿಯಾಗಿ ಆಯೋಜಿಸಲಾಯಿತು. ಈ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಪ್ರಸಿದ್ಧ ತಜ್ಞರಾದ ಡಾ. ಈರಣ್ಣ ಹಿರಾಪುರ್ (ಹೃದಯ ತಜ್ಞ), ಡಾ. ಸಂತೋಷ್ ಹಾರಕೂಡೆ (ಮಧುಮೇಹ ತಜ್ಞ), ಡಾ. ಗುರುರಾಜ್ ದೇಶಪಾಂಡೆ (ಆಂಕೊಲಾಜಿಸ್ಟ್) ಅವರು ತಮ್ಮ ಅಮೂಲ್ಯವಾದ ಒಳನೋಟಗಳು ಮತ್ತು…

Read More
error: Content is protected !!